27th December 2025

ಕ ರಾ ಬರಹಗಾರರ ಸಂಘದ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷರಾಗಿ ದುಂಡಯ್ಯ,ಗು, ಬೇವಿನಕೊಪ್ಪಮಠ ಆಯ್ಕ
ಬೆಳಗಾವಿ: ಶಿಕ್ಷಕರಾದ ದುಂಡಯ್ಯ,ಗು, ಬೇವಿನಕೊಪ್ಪಮಠ ಅವರನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಕ ರಾ ಬರಹಗಾರರ ಸಂಘದ ಬೆಳಗಾವಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ಸುರೇಶ ಸಕ್ರೆನ್ನವರ ಅವರು ತಿಳಿಸಿದ್ದಾರೆ ಬೆಳಗಾವಿ ನಗರ ಹಾಗೂ ಗ್ರಾಮೀಣ ವಲಯದ ಗುರುವೃಂದವು ಅವರನ್ನು ಅಭಿನಂದಿಸಿದೆ.
ಕ ರಾ ಬರಹಗಾರರ ಸಂಘದ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷರಾಗಿ ದುಂಡಯ್ಯ,ಗು, ಬೇವಿನಕೊಪ್ಪಮಠ ಆಯ್ಕ
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ